ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು

ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು

ರಾಯರು ತಪಸ್ಸು ಮಾಡಿದ ಸ್ಥಳ- ಪಂಚಮುಖಿ

ಸತ್ಯಬೋಧರು ಜನಿಸಿದ ಸ್ಥಳ-ರಾಯಚೂರು

ವಿಜಯದಾಸರು ಜನಿಸಿದ ಸ್ಥಳ- ಚೀಕಲಪರವಿ

ವಿಜಯದಾಸರು ದೇಹತ್ಯಾಗ ಮಾಡಿದ ಸ್ಥಳ- ಚಿಪ್ಪಗಿರಿ

ಗೋಪಾಲದಾಸರು ಜನಿಸಿದ ಸ್ಥಳ- ಮೊಸರಕಲ್ಲು

ಜಗನ್ನಾಥ ದಾಸರು ಜನಿಸಿದ ಸ್ಥಳ-ಬ್ಯಾಗವಾಟ

ಶ್ಯಾಮಸುಂದರ ದಾಸರು ಜನಿಸಿದ ಸ್ಥಳ-ಕುರುಡಿ

ಸ್ವಯಂ ಉದ್ಭವ ಷೋಡಶಬಾಹು ನರಸಿಂಹ ದೇವರು-ಕೊಪ್ಪರ

ಕಾರ್ಪರ ಅಂಕಿತಸ್ಥರಾದ ಗಿರಿಯಾಚಾರ್ ಜನಿಸಿದ ಸ್ಥಳ-ಕೊಪ್ಪರ

ಲಕ್ಷ್ಮೀನಾರಯಣತೀರ್ಥರಿಗೆ ಶ್ರೀಪಾದರಾಜರು ಅನ್ನುವ ಶುಭನಾಮ ನೀಡಿದ ಸ್ಥಳ ಕೊಪ್ಪರ

  ಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?

ಶ್ರೀಕೃಷ್ಣದ್ವೈಯಪಾಯನತೀರ್ಥರ ಬೃಂದಾವನ-ಕುಸುಮೂರ್ತಿ

ಉತ್ತರಾದಿ ಮಠದ ಯತಿತ್ರಯರ ಬೃಂದಾವನ- ಆತಕೂರು

ಉತ್ತರಾದಿ ಮಠದ ಯತಿಗಳ ಬೃಂದಾವನ- ಕೊಲ್ ಪುರು

ರಾಯರ ಮಠದ ಯತಿಗಳ ಬೃಂದಾವನ- ಮುಡುಮಾಲ

ಗೋವಿಂದದಾಸರು ಜನಿಸಿದ ಸ್ಥಳ-ಅಸ್ಕಿಹಾಳ

ರಾಯರ ಮೂಲಬೃಂದಾವನ ಸ್ಥಳ ಮಂತ್ರಾಲಯ(ಈಗ ಆಂಧ್ರಪ್ರದೇಶದ ಆಡಳಿತದಲ್ಲಿದೆ)

ಉಪೇಂದ್ರತೀರ್ಥರು ಪ್ರತಿಷ್ಠಾಪಿತ ಪ್ರಾಣದೇವರು- ಕಾಡ್ಲೂರು

ವರದೇಶವಿಠಲರು ಜನಿಸಿದ ಸ್ಥಳ-ಲಿಂಗಸೂಗುರ್

ಗೊರೆಬಾಳ್ ಹನುಮಂತರಾಯರು ಜನಿಸಿದ ಸ್ಥಳ- ಗೊರೆಬಾಳ್

ಪ್ರಾಣೇಶದಾಸರು ಜನಿಸಿದ ಸ್ಥಳ- ಲಿಂಗಸೂಗುರ್

ಜಗನ್ನಾಥದಾಸರಿಗೆ ವೆಂಕಟರಮಣ ದರ್ಶನ ನೀಡಿದ ಸ್ಥಳ-ಬಾಗಲವಾಡ(ದ್ವಾರವಾಡ)

ಜಗನ್ನಾಥದಾಸರ ಸ್ಥಂಭ(ಇರುವ ಸ್ಥಳ) ಮಾನವಿ

  ಮಳೆಯ ಕುರಿತಾದ ಗಾದೆಗಳು

ರಾಯರು ಚಾತುರ್ಮಾಸ್ಯಕ್ಕೆ ಕುಳಿತ ಸ್ಥಳ-ಮಾನವಿ(ಸಂಜೀವರಾಯ ಗುಡಿ)

ಸುವಿದ್ಯೇಂದ್ರ ತೀರ್ಥರು ಅವತರಿಸಿದ ಸ್ಥಳ- ಗಬ್ಬೂರು ಸಭೆ

ಶ್ರೀರಾಮ ಅಂಕಿತಸ್ಥರಾದ ಜೋಳದಹಡಗಿ ರಾಮದಾಸರು ಜನಿಸಿದ ಸ್ಥಳ- ದೇವದುರ್ಗ

Leave a Reply

Your email address will not be published. Required fields are marked *

Translate »